tag:blogger.com,1999:blog-49309218071901355602024-02-07T13:22:06.135-08:00ಶರಣು ಡೈರಿಹೇಳೋಂಥದ್ದು ಇಲ್ಲ! ಆದ್ರೂ ಒಮ್ಮೆ ಕಣ್ಣಾಡಿಸಬಹುದು...!ಶರಣು ಹಂಪಿhttp://www.blogger.com/profile/17503325817256285173noreply@blogger.comBlogger15125tag:blogger.com,1999:blog-4930921807190135560.post-61409364507413157352012-03-23T06:17:00.000-07:002012-03-23T06:17:41.842-07:00ಸೋಮಾರಿತನದ ಮನಸಿದು.. ಸ್ವಲ್ಬ ಬುದ್ಧಿ ಹೇಳಿ...ಬಲು ಸೋಮಾರಿತನ...
ನನಗೆ ವಯಸ್ಸಾಯಿತಾ? ಆಗಿಲ್ಲ. ಅಷ್ಟೇನು ಆಗಿಲ್ಲ ಬಿಡಿ. ಆದರೆ ಯಾಕೀ ಆಲಸ್ಯತನ. ಆಗ ಪ್ರತಿದಿನವೂ ನನ್ನ ಅನಾಮಧೇಯ ಹುಡುಗಿಗೆ ಪುಟಗಟ್ಟಲೆ ಪತ್ರ ಬರೆಯುತ್ತಿದ್ದೆ. ಆ ನೆಪದಲ್ಲಿ ಮನಸ್ಸಿನ ದುಗುಡ, ಸಮಾಜವನ್ನು ಪರಾಮರ್ಶಿಸುತ್ತಿದ್ದೆ. ಇದರಲ್ಲಿ ನನ್ನ ತಪ್ಪೆಷ್ಟು ನಾನ್ಯೇಕೆ ಹೀಗೆ? ನಾನೇಗಬೇಕು? ಹೀಗೆ ಹುಚ್ಚು ಹುಚ್ಚು ಪ್ರಶ್ನೆಗಳು ಹಾಗೂ ಸ್ವಲ್ಪ ಸಿಹಿ ಕಹಿ ಪ್ರೇಮ ನಿವೇದನಗಳನ್ನು ಪತ್ರದಲ್ಲಿ ನಮೂದಿಸುತ್ತಿದೆ.
ಹೀಗೆ ಬರೆಯೋದು ಬಿಟ್ಟು ಸರಿಸುಮಾರು ಆರು ವರುಷಗಳೇ ಕಳೆದಿವೆ. ಶರಣು ಹಂಪಿhttp://www.blogger.com/profile/17503325817256285173noreply@blogger.com0tag:blogger.com,1999:blog-4930921807190135560.post-15000001490688508352011-06-13T07:53:00.000-07:002011-06-13T07:55:36.205-07:00ನನ್ನವಳೆನಿಸಿಕೊಂಡಿದ್ದ ಹುಡುಗಿಗೆ ಒಲವಿನ ಪತ್ರ
ಬಹುಶಃ ಇನ್ನೆಂದು ನಿನಗೆ ಪತ್ರ ಬರೆಯಲಾರೆ. ಹಾಗಂದುಕೊಂಡಿದ್ದೆ. ಅದೇಕೋ ಬರೀಬೇಕು ಅನಿಸ್ತಿದೆ. ಬರಿತಿದೀನಿ. ಬರೆದ ಪತ್ರ ನಿನಗೆ ತಲುಪುತ್ತಾ? ತಿಳಿಯದು. ಅದು ಸಿಕ್ಕರೆ ಮತ್ತೊಂದು ರಾಮಾಯಣವೇ ನಡೆದೀತು. ಅಸಲಿಗೆ ಹೀಗೆ ಮೇಲೆ ನೀಲಿ ಆಕಾಶ ಕಾಣದ ಕತ್ತಲ ಕೋಣೆಯಲ್ಲಿ ಯಾಕೆ ಬರೆಯಲು ಶುರು ಮಾಡಿದೆ. ನಿನಗೆ ನೀಲಿ ಆಕಾಶಂದ್ರೆ ಪಂಚ ಪ್ರಾಣಂತ ಗೊತ್ತು. ಆದ್ರೆ ಈ ಕತ್ತಲಿನ ಮಧ್ಯೆ ಚುಕ್ಕೆಯ ಬೆಳಕಿನಾಸರೆಯಲ್ಲಿ ಹೊರಟಿರುವ ನಾ ದೇವದಾಸನ? ಉಹುಂ. ಗೊತ್ತಿಲ್ಲ.
ನಿಂಗೇನು ಕೆಲಸ ಇದೇಂತ ಪ್ರೀತಿಸಲೋ. ಶರಣು ಹಂಪಿhttp://www.blogger.com/profile/17503325817256285173noreply@blogger.com1Koppal, Karnataka, India15.33957 76.1533469999999415.3216985 76.125424499999937 15.3574415 76.181269499999942tag:blogger.com,1999:blog-4930921807190135560.post-47373071094579205902010-10-13T08:46:00.000-07:002010-10-13T08:46:40.452-07:00ಸೋಮಾರಿತನಜಗತ್ತಲ್ಲಿ
ಸಣ್ಣ ಸೋಮಾರಿತನದ
ಮುಂದೆ
ದೊಡ್ಡ ದೊಡ್ಡ ಸುಖಗಳು
ಸಮಾನವಾಗಲಾರವು...!
ಹೌದು ಇದು ಖಂಡಿತ ನಿಜ ಅನಿಸುತ್ತೆ. ದೊಡ್ಡ ಅನಿಸಿಕೊಂಡ ಸಾಧನೆ ಮಾಡಿದವರನ್ನ ಸುಮ್ಮನೆ ಒಮ್ಮೆ ಕೇಳಿ. ನಿಮಗೆ ಅತಿ ಸುಖ-ಸಂತೋಷ ಕೊಟ್ಟ ಗಳಿಗೆ ಏನು ಅಂತೆ.. ಹೇಳ್ತಾರೆ.... ಅದು... ಇದು... ಎಂದು... ನಾ ಹೇಳ್ಲಾ... ಈಗ ಬಂದೆ ಅಂತ ಹೇಳಿ ಅರ್ಧ ಗಂಟೆ ಹಾಸಿಗೆ ಇಂದ ಏಳದೆ ಹಾಗೆ ಇರ್ತೀರಲ್ಲಾ ಅದು ಸೋಮಾರಿತನ ಆದ್ರೂ ಅದು ದೊಡ್ಡ ಸುಖ. ಅದು ಸೋಂಬೇರತನ. ಗೊತ್ತು. ಆದ್ರೂ ಆ ಅರ್ಧ ಗಂಟೆಯಲ್ಲಿ ಮೈಮುರಿಯುತ್ತ ಶರಣು ಹಂಪಿhttp://www.blogger.com/profile/17503325817256285173noreply@blogger.com0tag:blogger.com,1999:blog-4930921807190135560.post-4711677797588747682010-09-12T04:40:00.000-07:002010-09-12T04:40:02.223-07:00ಅಕ್ಕ ಕಥಾಸ್ಪರ್ದೆಯಲ್ಲಿ 3ನೇ ಬಹುಮಾನಶರಣು ಹಂಪಿhttp://www.blogger.com/profile/17503325817256285173noreply@blogger.com1tag:blogger.com,1999:blog-4930921807190135560.post-1890565657341027442010-03-15T00:07:00.000-07:002010-03-15T00:13:49.312-07:00ಮೋಸಂಬಿ ಹುಡುಗ(ಈ ಸಣ್ಣ ಕಥೆಯು "ತಿಂಗಳು" ಮಾಸಿಕ ಪತ್ರಿಕೆಯ ಫೆಬ್ರವರಿ ತಿಂಗಳಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.)
"ದಯವಿಟ್ಟು ನನ್ನನ್ನು ದ್ವೇಷಿಸಬೇಡಿ..."
ಎಂದು ಅಂಗೈ ಅಗಲದ ಮೊಬೈಲ್ನ ಹೆಬ್ಬೆರಳಿನಲ್ಲಿ ಅವಸರದಲ್ಲಿ ಟಕಟಕ ಟೈಪಿಸಿ 'ಡಾಲಿ' ಎಂಬ ಹುಡುಗನ ಹೆಸರಿಗೆ ಕಳಿಸಿಯಾಯ್ತು.
ಮನಸು ಯಾಕೋ ತಹತಹನೆ. ಕುಂತಲ್ಲಿ ಕೂಡಕ್ಕಾಗ್ತಿಲ್ಲ. ನಾನು ನಿಜವಾಗ್ಲೂ ಸರಿ ಮಾಡ್ತಿದ್ದೀನಾ?
ಇಲ್ಲ. ನಾನು ಮಾಡ್ತಿರೋದು ಅಕ್ಷರಶಃ ಸರಿ. ಇಟ್ ಇಸ್ ಮೈ ಓನ್ ಡಿಸೀಶನ್. ಹಾಗಂತ ನನ್ಗೆ ನಾನು ಮನವರಿಕೆ ಮಾಡಿಕೊಂಡು ಶರಣು ಹಂಪಿhttp://www.blogger.com/profile/17503325817256285173noreply@blogger.com1tag:blogger.com,1999:blog-4930921807190135560.post-52856573956328898992009-11-04T02:49:00.000-08:002009-11-04T23:25:19.400-08:00ಹಂಪಿ ವಿವಿಯ ದೂರಶಿಕ್ಷಣ ಕೇಂದ್ರದ ಮುಖಪುಟಗಳುಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮತ್ತು ದೂರಶಿಕ್ಷಣ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರ ಸಹಯೋಗದಲ್ಲಿ ಕರ್ನಾಟಕ ಸರ್ಕಾರಿ ನೌಕರರಿಗೆ ತರಬೇತಿ ನೀಡುವ ಮಾಹಿತಿಯುಳ್ಳ ಕಾರ್ಯಶಿಬಿರ ಕೈಪಿಡಿ ಬೆಂಗಳೂರಿನಲ್ಲಿ 29.10.2009ರಂದು ಕನ್ನಡ ಭವನದಲ್ಲಿ ಬಿಡುಗಡೆಯಾಯಿತು.ದೂರಶಿಕ್ಷಣ ಕೇಂದ್ರದ 2009-10ನೇ ವಿವರಣಾ ಪುಸ್ತಕದ ವಿನ್ಯಾಸ. ಇವರೆಡರ ಪುಸ್ತಕ ವಿನ್ಯಾಸ ಮತ್ತು ಪುಟವಿನ್ಯಾಸ ನನ್ನದೇ. ತಮ್ಮ ಅಭಿಪ್ರಾಯ ತಿಳಿಸಿ. ಶರಣು ಹಂಪಿhttp://www.blogger.com/profile/17503325817256285173noreply@blogger.com2tag:blogger.com,1999:blog-4930921807190135560.post-33070288448786901202009-09-24T05:31:00.000-07:002009-09-24T05:33:10.263-07:00ಏನಾದರೂ ಬರೆದೇನಾ....!!!ಹೌದು.ನನಗೆ ಹಾಗನ್ನಿಸುತ್ತಿದೆ.ಯಾಕೆಂದರೆಏನಾದರೂ ಓದಿದರಲ್ವಾ....?ಓದಿದರೂ ಬರೆಯಬೇಕೆಂದು ಅನಿಸಬೇಕಲ್ವಾ....!ಸರಿ.ಓದಿ ಬರೆಯಲು ಕೂಡಬೇಕು...ಆಗ ಅನಿಸದೇ ಹೋದರೆ.ಹೀಗೆ ಸುಮ್ಮನೆ ನನ್ನ ಮನಸು ಈ ರೀತಿ ಚಿತ್ರ-ವಿಚಿತ್ರವಾಗಿ ನರ್ತಿಸುತ್ತಿದೆ. ಸತ್ಯ ಈ ರೀತಿ ಎಲ್ಲರಿಗೂ ಅನಿಸುತ್ತದೋ ಇಲ್ಲವೋ ಗೊತ್ತಿಲ್ಲವೋ ಆದರೆ ಬಹಳಷ್ಟು ಮಂದಿಗೆ ಈ ರೀತಿ ಅನಿಸಬಹುದು.ಇನ್ನು ಕೆಲವರಿಗೆ ಯಾವನ್ ರೀ ಬರಿತಾರೆ... ಅಂತಾರೆ. ಬರೆಯೋರೆಲ್ಲ ಬೊಗಳೆ ಬಿಡೋರು ಅಂತಾ.... ಮೈ ಕೆರಕೊಳ್ತಾ ಬೂಸಿ ಬಿಡ್ತಾರೆ. ಇನ್ನು ಕೆಲ ಶರಣು ಹಂಪಿhttp://www.blogger.com/profile/17503325817256285173noreply@blogger.com0tag:blogger.com,1999:blog-4930921807190135560.post-38296452824408019572009-07-22T04:59:00.000-07:002009-07-22T05:50:18.504-07:00ಇಂಟರ್ ಸಿಟಿ ಟ್ರೈನಿನಲ್ಲೊಬ್ಬ "ಕನ್ನಡ ಪುಸ್ತಕೋದ್ಯಮಿ"ಚಾಯ್, ಚಾಯ್, ಟಿ... ಟಿ..., ಮಸಾಲೆ ವಡೆ, ಮಸಾಲೆ... ಅಂತ ಟ್ರೈನ್ ಬಂಡಿಯ ಸ್ಟೈಲ್ ನಲ್ಲಿ ಕೂಗ್ತಾ ಇದ್ರು. ಆ ಕೂಗು ಒಂದೊಂದು ಸಾರಿ ನಿದ್ದೆ ಬರೆಸುತ್ತಿತ್ತು. ಅಂಥ ಕೂಗು ನೀವು ರೈಲಿನಲ್ಲಿಯೇ ಕೇಳಬೇಕು. ಮತ್ತೆಲ್ಲೂ ಅಲ್ಲ. ಟ್ರೈನಿ ಪಯಣವೇ ಒಂದು ದಿನ್ಯ ಅನುಭೂತಿ. ನಾನು ಎಂದಿಗೂ ಟ್ರೈನನ ಕುತೂಹಲಿ. ಅಲ್ಲಿ ನಡೆಯುವ ಪ್ರತಿಯೊಂದು ಘಟನೆಯು ನನಗಿಷ್ಟ. ಒಂದು ಭೋಗಿಯ ಪ್ರಯಾಣಿಕರು ಐದು ನಿಮಿಷದಲ್ಲಿಯೋ ಒಂದೇ ಕುಟುಂಬದವರೇನೋ ಅನ್ನುವಷ್ಟರ ಮಟ್ಟಿಗೆ ಒಂದಾಗಿಬಿಟ್ಟಿರುತ್ತಾರೆ. ಟ್ರೈನಿನಲ್ಲಿ ಮಾರಲುಶರಣು ಹಂಪಿhttp://www.blogger.com/profile/17503325817256285173noreply@blogger.com0tag:blogger.com,1999:blog-4930921807190135560.post-82651782651199868192009-05-20T04:16:00.000-07:002009-11-05T01:53:43.663-08:00ಮುಖಪುಟ ಹೇಗಿದೆ?ದೂರಶಿಕ್ಷಣ ಕೇಂದ್ರದ ಕನ್ನಡ 'ದರ್ಶಿನಿ', ಇಂಗ್ಲಿಶ್ 'ಅನ್ ಇನ್ ಸೈಟ್' ಪರಿಚಯ ಕೈಪಿಡಿಯನ್ನು ಡಾ. ನಂಜುಂಡಪ್ಪ ವರದಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಶ್ರೀ ಶಶೀಲ್ ಜಿ ನಮೋಶಿ, ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಬಿಎ ವಿವೇಕ ರೈ ಮತ್ತು ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಕೆ ಬಿ ಶ್ರೀನಿವಾಸ ಬಿಡುಗಡೆ ಮಾಡಿದರು.ಶರಣು ಹಂಪಿhttp://www.blogger.com/profile/17503325817256285173noreply@blogger.com2tag:blogger.com,1999:blog-4930921807190135560.post-61604903743389563662009-01-16T22:04:00.002-08:002009-04-12T04:32:31.530-07:00ಸಕ್ಕರೆ ನಗುವಿನ ಅಕ್ಕರೆಯ ಗೆಳತಿ 'ಸೌಮ್ಯ'ಳ ಕವನ, ಪತ್ರಗಳುಪ್ರಾರ್ಥನೆಜೀವನದಂಗಳದಲ್ಲಿಪ್ರೇಮದಾಟವನ್ನುಆಡುವ ಮುಂಚೆಸೋಲು-ಗೆಲುವುಗಳಪರಮಾರ್ಶಿಸಬೇಕಾಗಿಕಳಕಳಿಯ ಕೋರಿಕೆಪ್ರೇಮಿತನುಮನವೆಲ್ಲಾ ವ್ಯಾಪಿಸಿಅಣುಅಣುವಿನಲ್ಲೂನೋವೇ ತುಂಬಿಬದುಕಿನಿಂದ ದೂರವಾಗಿನೋವಿನ ತರಂಗವನ್ನೇ ಮೀಟುತ್ತಿರುಎಂದು ವಿಷಾದ ಗೀತೆಯಉಡುಗೊರೆ ಕೊಟ್ಟು ಹೋದವತರ್ಪಣಬಾಂಧವ್ಯಗಳ ಜೊತೆಬಂಧುವಿನಂತೆ ನಟಿಸಿಆಟದ ವಸ್ತುವಿನಂತೆನನ್ನ ಬಳಸಿಕೊಳ್ಳಲು ಬಯಸಿಮುಗ್ಧ ಭಾವನೆಗಳ ಕೊಂದನಿನ್ನ ಮನಸಿಗೆ ಅಶ್ರುನಮನವಿನಂತಿಎದೆಯಾಳದಿಂದ ಹೊರಹೊಮ್ಮುವನಿಟ್ಟುಸಿರಿನ ಬಿಸಿನಿನ್ನ ಸುಡುವ ಮುನ್ನಹುಡುಗಾಟದಲ್ಲಿ ಶರಣು ಹಂಪಿhttp://www.blogger.com/profile/17503325817256285173noreply@blogger.com2tag:blogger.com,1999:blog-4930921807190135560.post-37499847796775401962008-12-31T03:02:00.000-08:002008-12-31T03:14:03.702-08:00"ನಾಡೋಜರಿವರು"ನಾಲ್ವರು 'ನಾಡೋಜ'ರಿವರು. ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ, ಪ್ರೊ. ಶ್ರೀನಿವಾಸ ಹಾವನೂರು, ಪ್ರೊ. ಕಮಲಾ ಹಂಪನಾ, ಪ್ರೊ.ಯು.ಆರ್.ಅನಂತಮೂರ್ತಿ. ಇನ್ನೊಬ್ಬ 'ನಾಡೋಜ' ಪ್ರೊ. ಎಲ್. ಬಸವರಾಜು ಅವರು ಅನುಪಸ್ಥಿತಿಯಲ್ಲಿ ನುಡಿಹಬ್ಬ ಕಾರ್ಯಕ್ರಮ ನಡೆಯಿತು. ಅವರು ಬಂದಿದ್ದರೆ ಇನ್ನು ಚೆಂದವಿರುತ್ತಿತ್ತು.ಶರಣು ಹಂಪಿhttp://www.blogger.com/profile/17503325817256285173noreply@blogger.com1tag:blogger.com,1999:blog-4930921807190135560.post-29102575131850154112008-12-31T02:55:00.000-08:002008-12-31T03:29:44.113-08:00ನುಡಿ ಹಬ್ಬ 17ನುಡಿ ಹಬ್ಬ ೧೭, ಕನ್ನಡ ವಿಶ್ವವಿದ್ಯಾಲಯದಲ್ಲಿ ಆಚರಿಸಲಾಯಿತು. ಅವುಗಳಲ್ಲಿ ಕೆಲವು ನಾನು ಸೆರೆಹಿಡಿದ ಛಾಯಾಚಿತ್ರಗಳು.ಶರಣು ಹಂಪಿhttp://www.blogger.com/profile/17503325817256285173noreply@blogger.com3tag:blogger.com,1999:blog-4930921807190135560.post-53422592163792998722008-10-31T08:18:00.001-07:002008-11-02T23:26:31.471-08:00ಕರ್ಮವೀರ ಪತ್ರಿಕೆಯಲ್ಲಿ ಪ್ರಕಟವಾದದ್ದುಬಣ್ಣದ ಟಿವಿ"ಲೇ ನಾಗೇಶ! ನಿಮ್ಮ ಮನೆಗೆ ಬಣ್ಣದ ಟಿವಿ". ತಂದಿಯೇನ್ಲೆ" ಅಂತ ಗೆಳೆಯ ರಘುಪತಿ ಕೇಳಿದಾಗ ಎದೇನ ಸೆಟೆದು "ಇಂದು ತರಬೇಕ್ಲೆ" ಅಂತ ಹೇಳೋ ಸೋಗು ಮಾತು ನೋಡಿದ್ರೆ ಅವು ನೆಲದ ಮೇಲೆ ಕಾಲಿಡುತ್ತಿಲ್ಲ ಅನ್ನೋದು ಆ ಓಣಿಯವರಿಗೆಲ್ಲ ಗೊತ್ತಿತ್ತು. ನಾಗೇಶನ ಅಪ್ಪ ಇದು ನನ್ನ ಜೀವನದ ಕೊನೆ ಆಸೆಯೋ ಏನೋ, ಸಾಯೋ ಟೈ"ಗೆ ಎರಡು ಹನಿ ನೀರು ಹಾಕೋ ಬದಲು ನನಗೆ ಬಣ್ಣದ ಟಿವಿ". ತಗಂಬಾ ಅಂತಂದಗಿತ್ತು. ನಾಗೇಶನ ಅಪ್ಪ ದಿನಕ್ಕೆ ಒಂದು ಸಾರಿಯಾದರೂ ಬಣ್ಣದ ಟಿವಿ". ತಗಂಬಾ ಅಂತ ಹೇಳದೇ ಇರದ ದಿನವೇ ಶರಣು ಹಂಪಿhttp://www.blogger.com/profile/17503325817256285173noreply@blogger.com4tag:blogger.com,1999:blog-4930921807190135560.post-66230122426117767692008-10-31T08:09:00.000-07:002008-10-31T08:16:49.805-07:00ಕರ್ಮವೀರ ಪತ್ರಿಕೆಯಲ್ಲಿ ಪ್ರಕಟವಾದದ್ದು. ಬಿಳಿಯ.....
ಇಳಿ ಸಂಜೆ ಹೊತ್ತಲ್ಲಿ ಕಡ್ಡಿ "ರೇಶ ಸುಮ್ನೆ ಅಂಗಾತ ಮಲಗಿ ಇಳಿ ಸೂರ್ಯನಿಗೆ ಮೈಒಡ್ಡಿ ಒಬ್ನೇ ದೀರ್ಘ ಆಲೋಚನೆಯಲ್ಲಿದ್ದ. ಬಹಳ ಅರ್ಜೆಂಟಲ್ಲಿದ್ದ ಇಳಿಸೂರ್ಯನಿಗೆ ಬೇಗ ಗೂಡು ಸೇರುವ ತವಕ. ಆದ್ರೆ ತನ್ನ ಒಳಮಾತನ್ನ ಕೇಳದೇ ಹೋಗ್ತಿದ್ದಾನಲ್ಲಾ ಅನ್ನೋ ಮುನಿಸು ಕಡ್ಡಿ "ರೇಶನದು. ಪ್ರತಿದಿನದ ಇಳಿ ಸಂಜೆ ಹೊತ್ತು "ರೇಶ ಸಮಯ ಕಳೀತಿದ್ದು ಇದೇ ರೀತಿ. ಅದು ಒಬ್ನೇ. ಇತ್ತೀಚೆಗೆ ಅವ್ನ ದೋಸ್ತ್ರನ್ನೆಲ್ಲ ದೂರ ಮಾಡಿಕೊಂಡು ಕೆರೆ ದಂಡೇಲಿ ಬಂದು ಒಬ್ನೇ ಕೂತು ಬಿಡ್ತಿದ್ದ.
ಲೇ ಕಡ್ಡಿ "ರೇಶ, ಶರಣು ಹಂಪಿhttp://www.blogger.com/profile/17503325817256285173noreply@blogger.com0tag:blogger.com,1999:blog-4930921807190135560.post-68625875246609993222008-10-07T05:26:00.000-07:002008-10-07T05:27:43.473-07:00ವಿಜಯ ಕರ್ನಾಟಕದಲ್ಲಿ ಪ್ರಕಟವಾದದ್ದುಪ್ರಕಾಶನೂ ಮತ್ತು ಪಾಪುವೂಈ ಪರೀಕ್ಷೇನಾ ಯಾರ ಕಂಡುಹಿಡಿದ್ರೋ, ಆ ನನ್ಮಕ್ಳನ್ನ ಹೊಡೀಬೇಕು ನನ್ನ ಪ್ರಾಣ ತಿಂತಾವೆ ಎಂದು ಪ್ರಕಾಶ ಒಟಗುಡುತ್ತ ಪುಸ್ತಕದ ಧೂಳನ್ನು ಬಡೆದಾಗ ಇಡೀ ಧೂಳೆಲ್ಲ ಅವನನ್ನು ಉಸಿರಿಗಟ್ಟಿಸಿತು. ಮೂಗು ಮುಚ್ಚಿಕೊಂಡು ಎಷ್ಟು ತಿಂಗಳಾಗಿತ್ತೋ ಈ ಪುಸ್ತಕಗಳನ್ನು ಹೊರತೆಗ್ದು.ಅಯ್ಯೋ ದೇವರೇ ನಾಳೇನೆ ಎಕ್ಸಾಮ್. ಸರಿಯಾಗಿ ಓದಿಲ್ಲ. ಬರೀ ಊರೂರು ತಿರುಗೋದು ಆಯಿತು. ಇನ್ನು ಬೆಳಕು ಕಾಣದ ಹುಡುಗಿಯರ ಜೊತೆ ಓಡಾಟ ಬೇರೆ ಎಂದು ತನ್ನನ ತಾನೇ ಬೈದುಕೊಂಡ.ಲೇ ಪ್ರಕಾಶ ನಾಳೆ ಎಕ್ಸಾಮ್ ಶರಣು ಹಂಪಿhttp://www.blogger.com/profile/17503325817256285173noreply@blogger.com0