ಶರಣು ಡೈರಿ
ಹೇಳೋಂಥದ್ದು ಇಲ್ಲ! ಆದ್ರೂ ಒಮ್ಮೆ ಕಣ್ಣಾಡಿಸಬಹುದು...!
Wednesday, December 31, 2008
"ನಾಡೋಜರಿವರು"
ನಾಲ್ವರು 'ನಾಡೋಜ'ರಿವರು. ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ, ಪ್ರೊ. ಶ್ರೀನಿವಾಸ ಹಾವನೂರು, ಪ್ರೊ. ಕಮಲಾ ಹಂಪನಾ, ಪ್ರೊ.ಯು.ಆರ್.ಅನಂತಮೂರ್ತಿ. ಇನ್ನೊಬ್ಬ 'ನಾಡೋಜ' ಪ್ರೊ. ಎಲ್. ಬಸವರಾಜು ಅವರು ಅನುಪಸ್ಥಿತಿಯಲ್ಲಿ ನುಡಿಹಬ್ಬ ಕಾರ್ಯಕ್ರಮ ನಡೆಯಿತು. ಅವರು ಬಂದಿದ್ದರೆ ಇನ್ನು ಚೆಂದವಿರುತ್ತಿತ್ತು.
ನುಡಿ ಹಬ್ಬ 17
ನುಡಿ ಹಬ್ಬ ೧೭, ಕನ್ನಡ ವಿಶ್ವವಿದ್ಯಾಲಯದಲ್ಲಿ ಆಚರಿಸಲಾಯಿತು. ಅವುಗಳಲ್ಲಿ ಕೆಲವು ನಾನು ಸೆರೆಹಿಡಿದ ಛಾಯಾಚಿತ್ರಗಳು.
Newer Posts
Older Posts
Home
Subscribe to:
Posts (Atom)
kathe
Bannada TV -3
kathe
Bannada TV -1
Kathe
Bannada TV -2